ರೈತರು
ಹಸಿರು ಬಿತ್ತಿ
ತಂಗಾಳಿ ಬೆಳೆವವರು
ಇಂದು ಉಸಿರುಗಟ್ಟಿ
ಬಿರುಗಾಳಿಯಾದರು!
ಮಳೆಯಾಗಿ ಇಳೆಗಿಳಿದು
ಹನಿಗೂಡಿ ಹೊಳೆಯಾಗಿ
ಕ್ರಾಂತಿಯ ಕಡಲಾದರು
ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...
No comments:
Post a Comment