ಬರೆಯದೇ ಇದ್ದರೆ ಹೇಗೆ
ನೆನಪುಗಳು ಸತ್ತರೆ ಹೇಗೆ
ಕನವರಿಸುತಿರುವ ಕನಸುಗಳಿಗೆ
ಕಣ್ಣುಗಳು ಇರದಿದ್ದರೆ ಹೇಗೆ
ನಾನು ನೀನು ಹೇಗೆ ಬದುಕಿದ್ದು
ಗೊತ್ತಾಗುವುದಾದರೆ ಹೇಗೆ
ಬರೆದ ಮಾತು ನಿಲ್ಲುತ್ತದೆ
ಪದಗಳು ಹಾರಿದರೆ ಹೇಗೆ
ಬರವಣಿಗೆಗೆ ಬೆಂಕಿ ಬಿದ್ದರೆ
ಉಮರ್ ಬದುಕುವುದಾದರೂ ಹೇಗೆ
ಉಮರ್ ದೇವರಮನಿ
ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...
No comments:
Post a Comment